ಕೆಜಿಎಫ್ನಲ್ಲಿ ಪಂಚರತ್ನ ಸಮಾವೇಶ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಆಕ್ರೋಶ
ಕೋಲಾರದ ಕೆಜಿಎಫ್ನಲ್ಲಿ ಪಂಚರತ್ನ ಸಮಾವೇಶ ಕಾರ್ಯಕ್ರಮದ ನಂತರದಲ್ಲಿ ಆಯೋಜಕರ ಮೇಲೆ ಕಾರ್ಯಕರ್ತರ ಆಕ್ರೋಶ. ಮಧ್ಯಾಹ್ನ 12 ಗಂಟೆಗೆ ಕರೆತಂದು ಊಟ ಕೊಟ್ಟಿಲ್ಲ. ಕೊನೆಪಕ್ಷ ಕುಡಿಯೋದಕ್ಕೆ ನೀರು ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.