ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಅರ್ಜಿ ವಿಚಾರಣೆ ಇಂದು ಸುಪ್ರೀಂನಲ್ಲಿ ಬರ್ತಿಲ್ಲ ಎಂದು ರಾತ್ರಿ ಸಿಎಂಗೆ ಮಾಹಿತಿ ನೀಡಿದ ಎಜಿ. ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿಯಿಂದ ಸಿಎಂಗೆ ಮಾಹಿತಿ.