ಫೆ.16ರಂದು ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ. ಬಜೆಟ್‌ಗೂ ಮುನ್ನ ʻಕೈʼವಿರುದ್ದ ಆಶಾ ಕಾರ್ಯಕರ್ತೆಯರ ಸಮರ. ವಿವಿಧ ಬೇಡಿಕೆ ಈಡೇರಿಕೆಗೆ ಇಂದು-ನಾಳೆ ಪ್ರತಿಭಟನೆಗೆ ಸಜ್ಜು.