ಕಾಂಗ್ರೆಸ್‌ ಕನಸಲ್ಲೂ ಬೊಮ್ಮಾಯಿ ಬರ್ತಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಕನಸಲ್ಲೂ ಬರ್ತಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಲೇವಡಿ ಮಾಡಿದ್ದಾರೆ