ಮಾರ್ಚ್‌ 24ರಂದು BMTC ಬಸ್‌ ಮುಷ್ಕರಕ್ಕೆ ಕರೆ ಹಿನ್ನೆಲೆ ನೌಕರರು, ಕಾರ್ಮಿಕ ಸಂಘಟನೆಗಳ ಜೊತೆ ಮೀಟಿಂಗ್‌. ಸಾರಿಗೆ ನಿಗಮಗಳ ಜೊತೆ ಸಚಿವ ಬಿ.ಶ್ರೀರಾಮುಲು ಸಭೆ.