ಗ್ರಾಮಸ್ಥರ ಮೊಬೈಲ್ ನಲ್ಲಿ ಚಿರತೆ ದೃಶ್ಯ ಸೆರೆ. ಜಮೀನಿಗೆ ಹೊಗಲು ಭಯಭೀತರಾದ ಗ್ರಾಮಸ್ಥರು. ಕಳೆದ ವರ್ಷ ಕೂಡ ಚಿರತೆ ಪ್ರತ್ಯಕ್ಷ ವಾಗಿತ್ತು.
ಕಳೆದ ವರ್ಷ ಇದೆ ಗುಡ್ಡಗಳಲ್ಲಿ ೨ ಚಿರತೆ ಸೆರೆ . ಹೊಲಗಳಲ್ಲಿ ಚಿರತೆ ತಿರುಗಾಡಿದ ಹೆಜ್ಜೆ ಗುರುತು ಪತ್ತೆ . ಹೊಲಗಳಿಗೆ ಹೋಗಲು ಸಾರ್ವಜನಿಕರು ಹಿಂದೇಟು. ಇದರಿಂದ ರಾಯಚೂರು ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರು. ಕ್ಯಾರೆ ಎನ್ನುತ್ತಿಲ್ಲ‌ ಎಂದು ಗ್ರಾಮಸ್ಥರು ಆರೋಪ