ಬಾಗಲಕೋಟೆ ತಾಲೂಕಿನ ಗದ್ದನಕೇರಿ ‌ಗ್ರಾಮದಲ್ಲಿ‌ನಡೆದ ಘಟನೆ.. ಬಸ್ ಒಳಗೆ ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ ಕಂಡಕ್ಟರ್.. ಕಂಡಕ್ಟರ್‌ಗೆ ಕಿಂಡಲ್‌ ಮಾಡಿದ ಬಸ್‌ ಬಾಗಿಲಿಗೆ ನಿಂತ ವಿದ್ಯಾರ್ಥಿಗಳು.. ವಿದ್ಯಾರ್ಥಿಗಳು ಹಾಗೂ ಬಸ್ ಕಂಡಕ್ಟರ್ ನಡುವೆ ಮಾತಿನ ಚಕಮಕಿ.. ಮಾತಿಗೆ ಮಾತು ಬೆಳೆದು ಕಂಡಕ್ಟರ್, ವಿದ್ಯಾರ್ಥಿಗಳ ನಡುವೆ ಜಗಳ..ಕಂಡಕ್ಟರ್ ಮೇಲೆ ಜಗಳದ ಸಂದರ್ಭದಲ್ಲಿ ಹಲ್ಲೆ ಮಾಡಿದ ಆರೋಪ
ಗದ್ದನಕೇರಿ ಗ್ರಾಮದಲ್ಲಿ ಬಸ್ ನಿಲ್ಲಿಸಿದ ಡ್ರೈವರ್ ಹಾಗೂ ನಿರ್ವಾಹಕ