ಮಾಡಾಳ್‌ಗೆ ಜಾಮೀನು.. ಕೋರ್ಟ್ ತೀರ್ಮಾನವನ್ನು ವಿಶ್ಲೇಷಣೆ ಮಾಡಲ್ಲ, ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ಕೆಂಡ, ಲೋಕಾಯುಕ್ತವನ್ನು ನಿಷ್ಕ್ರಿಯ ಮಾಡಿದ್ದೇ ಕಾಂಗ್ರೆಸ್‌, ಎಲ್ಲಾ ಕೇಸ್‌ ACBಗೆ ರೆಫರ್‌ ಮಾಡಿದ್ದೇಕೆ ಕಾಂಗ್ರೆಸ್‌..?