ಇಂದು, ನಾಳೆ ಮೈಸೂರು, ಚಾಮರಾಜನಗರದಲ್ಲಿ ಸಿಎಂ ಪ್ರಚಾರ
ಮತ್ತೆ ಎರಡು ದಿ‌ನ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಠಿಕಾಣಿ
ಸಿಎಂಗೆ ಪ್ರತಿಷ್ಠೆಯ ಕಣವಾದ ಮೈಸೂರು, ಚಾಮರಾಜನಗರ ಕ್ಷೇತ್ರಗಳು
ಕೊಳ್ಳೇಗಾಲ, ನಂಜನಗೂಡು,  ಎಚ್‌ಡಿ ಕೋಟೆ, ಕೃಷ್ಣರಾಜ,ಹುಣಸೂರು,
ಪಿರಿಯಾಪಟ್ಟಣದಲ್ಲಿ ಪ್ರಚಾರ, ಸಭೆಗಳನ್ನ ನಡೆಸಿರೋ ಸಿಎಂ ಸಿದ್ದು