ತುಮಕೂರು ಜಿಲ್ಲೆಯಲ್ಲಿ ಶುರುವಾಯ್ತು ಕ್ರೆಡಿಟ್ ಪಾಲಿಟಿಕ್ಸ್..? ಕೊರಟಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರೆಡಿಟ್ ವಾರ್ ಸಂಘರ್ಷ..? ಕಾಮಗಾರಿ ಶಂಕುಸ್ಥಾಪನೆಗೆ ಪರಮೇಶ್ವರ್‌ಗೆ ಅಡ್ಡಿ ಆರೋಪ. BJP ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್‌ ವಿರುದ್ಧ ಆರೋಪ.