ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು ಪರಪ್ಪನ ಅಗ್ರಹಾರದ ನಾಲ್ಕು ಗೋಡೆಯ ಮಧ್ಯೆ ಸೆರೆವಾಸ ಅನುಭವಿಸುತ್ತಿರುವ ಕಾಟೇರ ಜೈಲಿನಿಂದ ಹೊರಬರಲಿ ಎಂದು ಕುಟುಂಬಸ್ಥರು ಟೆಂಪಲ್ ರನ್ ಶುರು ಮಾಡಿದ್ದಾರೆ.