ತಾಜ್‌ವೆಸ್ಟೆಂಡ್‌ ಹೊಟೇಲ್‌ಗೆ ಮಂತ್ರಿ, ಶಾಸಕರು ಮತ್ತು ಯಾರಿಗೂ ಅವಕಾಶವಿಲ್ಲ. ಕೆಲ ಸಚಿವರಿಗೆ ಮಾತ್ರ ನಾವು ಆಹ್ವಾನಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.