ದೆಹಲಿ ಅಬಕಾರಿ ನೀತಿ ಪ್ರಕರಣದ ಇತ್ತೀಚಿನ ಮಹತ್ವದ ಬೆಳವಣಿಗೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ದೊಡ್ಡ ಶಾಕ್​ ನೀಡಿದೆ. ಇಡಿ ಹೊಸ ಆರೋಪಪಟ್ಟಿ ಸಲ್ಲಿಸಿದ್ದು, ಇದರಲ್ಲಿ ಕೇಜ್ರಿವಾಲ್​​ ಅವರೇ ಒಟ್ಟಾರೆ ಪ್ರಕರಣದ ಕಿಂಗ್​ ಪಿನ್​ ಎಂದು ಉಲ್ಲೇಖಿಸಿದೆ.