ನಂಜನಗೂಡು ರಸ್ತೆ ಮತ್ತು ಬದನವಾಳು ಖಾದಿ ಕೇಂದ್ರಕ್ಕೆ ಕೈಪಡೆ ನಾಯಕರುಗಳು ಭೇಟಿಯಿತ್ತು ಭಾರತ್ ಜೋಡೋ‌ ಯಾತ್ರೆಗಾಗಿ ಸಜ್ಜುಗೊಳ್ಳುತ್ತಿದ್ದಾರೆ.‌ ಈ ನಡುವೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ವಾಲಿಬಾಲ್ ಆಡುತ್ತಿದ್ದ ಚಿಣ್ಣರತ್ತ ತೆರಳಿದ  ಡಿಕೆಶಿ ವಾಲಿಬಾಲ್ ಆಡಿ ಖುಷಿಗೊಂಡಿದ್ದಾರೆ.