ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರ ನುಂಗಿದ ಹಸು... ಶಸ್ತ್ರ ಚಿಕಿತ್ಸೆ ಮಾಡಿ ಬಂಗಾರದ ಸರ ತೆಗೆದ ವೈದ್ಯರು... ಶಿವಮೊಗ್ಗ ಜಿಲ್ಲೆ ಹೊಸನಗರದ ಮತ್ತಿಮನೆಯಲ್ಲಿ ಘಟನೆ