ರಾಮನಗರದಲ್ಲಿ ಹಾಲಿ-ಮಾಜಿ ಪ್ರಧಾನಿಗಳ ಭರ್ಜರಿ ಕ್ಯಾಂಪೇನ್. ಒಂದುಕಡೆ ಮೋದಿ.. ಇನ್ನೊಂದು ಕಡೆ ದೇವೇಗೌಡರ ಪ್ರಚಾರ. ಚನ್ನಪಟ್ಟಣದ ಇಗ್ಗಲೂರು ಗ್ರಾಮದಲ್ಲಿ ಜೆಡಿಎಸ್ ಸಮಾವೇಶ. ಚನ್ನಪಟ್ಟಣಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು. ಎಲ್ಲವೂ ಅಂತಿಮವಾಗಿ ಜನ ತೀರ್ಮಾನ ಮಾಡ್ತಾರೆ ಎಂದ HDD.