ನಿಖಿಲ್‌ ಕುಮಾರಸ್ವಾಮಿ ಪುತ್ರನ ನಾಮಕರಣ ಶಾಸ್ತ್ರ ನಡೀತಿದ್ದು, ಸಮಾರಂಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮೊಮ್ಮಗನಿಗೆ ಆಶೀರ್ವಾದ ಮಾಡಿದ್ರು. ಅಳುತ್ತಿದ್ದ ಮೊಮ್ಮಗನನ್ನು ಶಿಳ್ಳೆ ಹೊಡೆಯೋ ಮೂಲಕ ಸಮಾಧನಪಡಿಸೋದಕ್ಕೆ ಎಚ್‌ಡಿಕೆ ಪ್ರಯತ್ನಿಸಿದ್ರು.