ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರೋ ಎಡಿಜಿಪಿ ಅಮೃತ್‌ಪೌಲ್‌ ಬೇನಾಮಿ ಆಸ್ತಿ ಹಿನ್ನೆಲೆ ಕಳೆದ ಮೂರು ದಿನದ ಹಿಂದೆ ದೊಡ್ಡಬಳ್ಳಾಪುರದ ಹುಸ್ಕೂರು ಆನಂದ್ ಎಂಬುವವರ ಮನೆ ಮೇಲೆ ಸಿಐಡಿ ದಾಳಿ ನಡೆಸಿತ್ತು. ಈ ಬಗ್ಗೆ ಹುಸ್ಕೂರು ಆನಂದ್ ಸ್ಪಷ್ಟನೆ ನೀಡಿದ್ದಾರೆ..