ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನೀರಾವರಿ ಅಧಿಕಾರಿಗಳ ಬೇಜವಬ್ದಾರಿ ಹಾಗು ನಿರ್ಲಕ್ಷತೆಯಿಂದ ಮಂದಗೆರೆ ಹೇಮಾವತಿ ಎಡದಂಡೆ ನಾಲೆಗೆ ಗುರುವಾರ ಮಧ್ಯರಾತ್ರಿ ವಿಪರೀತ ನೀರು ಬಿಟ್ಟಿದ್ದಾರೆ.