ಪೈಪೋಟಿ ಹೆಚ್ಚಾದ ಹಿನ್ನೆಲೆ JDS ವರಿಷ್ಟ ದೊಡ್ಡಗೌಡ್ರು ಗೊಂದಲ. ಮುಖಂಡರನ್ನ ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳಲು HDKಗೆ ಮಂಡ್ಯದ ಟಿಕೆಟ್. ಮತ್ತೊಂದು ಕಡೆ ಸುಮಲತರನ್ನು ಹಣೆಯಲು  HDK ಬಾಣ ಪ್ರಯೋಗ.