ರಾಜ್ಯದಲ್ಲಿ ಮತಬೇಟೆಗೆ ಪ್ರಿಯಾಂಕಗಾಂಧಿ ಮತ್ತೆ ಬರ್ತಿದ್ದು ಮೂರು ಕಡೆ ಸಮಾವೇಶ ನಡೆಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಮಂಡ್ಯದಲ್ಲಿ ಬೃಹತ್‌ ಸಮಾವೇಶ ನಡೆಸಲಿದೆ.ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮತ್ತೊಂದು ಗ್ಯಾರೆಂಟಿ ಘೋಷಣೆ ಸಾಧ್ಯತೆಯಿದೆ. ಸಂಜೆ ಚಿಂತಾಮಣಿ ಸಂಜೆ ಹೊಸಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಮತ ಮತಬೇಟೆ ನಡೆಸಲಿದ್ದಾರೆ.