ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜೋಶಿ ಬಳಿ ಅನ್ನದಾತರ ಆಕ್ರೋಶ. ಸ್ಥಳದಲ್ಲಿಯೇ ಮಹದಾಯಿ ಯೋಜನೆ ಹಿನ್ನಡೆಗೆ ಉತ್ತರ ಕೊಡಲು ಆಗ್ರಹ