ಮನೆಮನೆಗೆ ಹೋಗಿ ಜನರ ಅಭಿಪ್ರಾಯ ಪಡೆಯುತ್ತೇವೆ
ಗೋ ಹತ್ಯೆ ಕಾಯ್ದೆ ವಾಪಸ್‌ಗೆ ಜನರ ಅಭಿಪ್ರಾಯ ಮುಖ್ಯ 
ಮಾಡಬೇಕಾ ಅಥವಾ ಮಾಡಬಾರದ ಎಂಬುದು ಕೇಳುತ್ತೇವೆ
ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡುತ್ತೇವೆ 
ಅದರ ಮೇಲೆ ನಮ್ಮ ತೀರ್ಮಾನ ಎಂದ ಜಾರಕಿಹೊಳಿ
ನಿಪ್ಪಾಣಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ