ಲೋಕಸಭಾ ಚುನಾವಣೆ: ಟಿಕೆಟ್ ಹಂಚಿಕೆ ಬಗ್ಗೆ ಜೆಡಿಎಸ್ ಜತೆ ಹೈಕಮಾಂಡ್ ಮಾತುಕತೆ
ವರಿಷ್ಠರ ಜೊತೆ ಮುಗಿದ ರಾಜ್ಯ ಬಿಜೆಪಿ ನಾಯಕರ ಚರ್ಚೆ
ಟಿಕೆಟ್ ಹಂಚಿಕೆ ಬಗ್ಗೆ ಜೆಡಿಎಸ್ ಜತೆ ಹೈಕಮಾಂಡ್ ಮಾತುಕತೆ
ಮಂಡ್ಯ ಕುರಿತು ಅಭಿಪ್ರಾಯ ತಿಳಿಸಿರುವ ರಾಜ್ಯ ನಾಯಕರು
ಶಿವರಾತ್ರಿ ಬಳಿಕ ಎಚ್ಡಿಕೆ ದೆಹಲಿಗೆ.. ಬಿಜೆಪಿ ನಾಯಕರ ಜತೆ ಚರ್ಚೆ