ಸಚಿವರಾಗಿ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ ಆರ್.ಬಿ. ತಿಮ್ಮಾಪೂರ ಮುಧೋಳ ಮೀಸಲು ಮತಕ್ಷೇತ್ರದ ಶಾಸಕ ಸಚಿವ ಆರ್.ಬಿ. ತಿಮ್ಮಾಪೂರ ಸಿಎಂ ಸಿದ್ದು ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಸ್ವಕ್ಷೇತ್ರಕ್ಕೆ ಆಗಮನ ಕಾಂಗ್ರೆಸ್ ಕಾರ್ಯಕರ್ತರ ಸನ್ಮಾನ, ಹೂಹಾರ-ಶಾಲು ಸ್ವಿಕಾರ ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿದ ಸಚಿವ ತಿಮ್ಮಾಪೂರ