ಗದಗನಲ್ಲಿ MLC ಸಲೀಂ ಅಹ್ಮದ್ ಕೇಂದ್ರದ ವಿರುದ್ಧ ಗರಂ
ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಅಂದ್ರೆ ಕೇಂದ್ರ ನಿರಾಕರಣೆ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ, ಮುಂದೆ ಅಕ್ಕಿ ನೀಡಿದ್ರೆ ಲೋಕಸಭಾ ಎಲೆಕ್ಷನ್ನಲ್ಲಿ ಬಿಜೆಪಿಗೆ ಜನ ವೋಟ್ ಹಾಕೋಲ್ಲ ಹಾಗಾಗಿ ಅಕ್ಕಿ ವಿಷಯದಲ್ಲಿ ಮಲತಾಯಿ ಧೋರಣೆ ಮಾಡ್ತಿದೆ
ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಅಂದ್ರೆ ಕೇಂದ್ರ ನಿರಾಕರಣೆ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ, ಮುಂದೆ ಅಕ್ಕಿ ನೀಡಿದ್ರೆ ಲೋಕಸಭಾ ಎಲೆಕ್ಷನ್ನಲ್ಲಿ ಬಿಜೆಪಿಗೆ ಜನ ವೋಟ್ ಹಾಕೋಲ್ಲ ಹಾಗಾಗಿ ಅಕ್ಕಿ ವಿಷಯದಲ್ಲಿ ಮಲತಾಯಿ ಧೋರಣೆ ಮಾಡ್ತಿದೆ
By continuing to use the site, you agree to the use of cookies. You can find out more by Tapping this link