ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಅಂದ್ರೆ ಕೇಂದ್ರ ನಿರಾಕರಣೆ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ, ಮುಂದೆ ಅಕ್ಕಿ ನೀಡಿದ್ರೆ ಲೋಕಸಭಾ ಎಲೆಕ್ಷನ್‌ನಲ್ಲಿ ಬಿಜೆಪಿಗೆ ಜನ ವೋಟ್ ಹಾಕೋಲ್ಲ ಹಾಗಾಗಿ ಅಕ್ಕಿ ವಿಷಯದಲ್ಲಿ ಮಲತಾಯಿ ಧೋರಣೆ ಮಾಡ್ತಿದೆ