ಚುನಾವಣೆಗೆ ಹತ್ತಾರು ಸಾವಿರ ಕೋಟಿ ಬೇಕಾಗಿದೆ.. ಹೀಗಾಗಿ ಕೊನೆಯ ಗಳಿಗೆಯಲ್ಲಿ ಟೆಂಡರ್ ಅಂತ ಮಾಡಿಬಿಟ್ಟು ಹಣ ಕಳಿಸಿ ಅಂತಾ ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ ನೀಡಿದ್ದಾರಂತೆ.. ರಾಯಚೂರಿನಲ್ಲಿ ಮಾತನಾಡಿದ ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು ಅಮಿತ್‌ ಶಾ ವಿರುದ್ಧ ಈ ಆರೋಪ ಮಾಡಿದ್ದಾರೆ..