ಈಶ್ವರಪ್ಪ ಜೊತೆ ಸಮಾಲೋಚನೆ ನಡೆಸಿ, ಧೈರ್ಯ ತುಂಬಿದ ಪೇಜಾವರ ಶ್ರೀಗಳು
ನನ್ನ ಮೇಲೆ ಬಂದಿರುವ ಆರೋಪದಿಂದ ಮುಕ್ತವಾಗಿ ಹೊರಗೆ ಬರಬೇಕು ಅಂತಾ ಆಶೀರ್ವಾದ ಮಾಡಿದ್ದಾರೆ. ಅದಷ್ಟು ಬೇಗ ಫಲ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ .
By continuing to use the site, you agree to the use of cookies. You can find out more by Tapping this link