ಕಳಪೆ ಕಾಮಗಾರಿಯಿಂದ ಅದೆಷ್ಟೋ ಜೀವ ಹಾನಿಯಾಗಿದ್ದನ್ನು ನಾವು ನೋಡಿದ್ದೇವೆ. ದುಡ್ಡಿನ ಆಸೆಗೆ ಗುತ್ತಿಗೆದಾರ ನಡೆಸುವ ಕಾಮಗಾರಿ ಜನರ ಜೀವಕ್ಕೆ ಕುತ್ತು ತರುತ್ತೆ. ಇಂತಹ ಗುತ್ತಿಗೆದಾರನಿಗೆ ಗ್ರಾಮದ ಜನರೇ ಪಾಠ ಕಲಿಸಿದ್ದಾರೆ.