ಮಂಗಳೂರು ಗಲಭೆಗೆ ಕಾಂಗ್ರೆಸ್‌ ಸರ್ಕಾರವೇ ಕಾರಣ. ಮೊದಲು ಹಿಂದೂಗಳು, ನಂತರ ಮುಸ್ಲಿಮರ ಹೆಸರಲ್ಲಿ FIR ಆಗಿದೆ. ಹಿಂದೂಗಳು ಶಿಕ್ಷೆ ಅನುಭವಿಸಬೇಕು ಅನ್ನೋದು ಅವರ ಪ್ಲಾನ್.ಮಂಗಳೂರು ಗಲಭೆ ವಿಚಾರದ ಬಗ್ಗೆ ಆರ್‌.ಅಶೋಕ್‌ ಹೇಳಿಕೆ.