ಸಾರ್ವತ್ರಿಕ ಚುನಾವಣೆ ಸಮೀಪ ಬರ್ತಿದೆ. ನಾನು ಗ್ರಾಪಂಗಳಲ್ಲಿ‌ ಟೂರ್ ಪ್ಲ್ಯಾನ್ ಮಾಡಿದ್ದೇನೆ. ಎಲ್ಲರೂ ಹುಮ್ಮಸ್ಸಿಂದ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ ಎಂದು ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.