ಮಲೆನಾಡಿಗೆ ಆಧುನಿಕ ಕೃಷಿ ಯಂತ್ರ ಪರಿಚಯಿಸಿದ ಹಿರಿಮೆ ಇವರದ್ದು. ಸ್ಪೂರ್ತಿಯ ಚಿಲುಮೆ ಇಂಪೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವಾಸುದೇವ ಮೂರ್ತಿಯವರ ಬದುಕು.