ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಶಿವಸೇನೆಯ ಪುಂಡಾಟಿಕೆ... ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಗಡಿಯಲ್ಲಿ ಶಿವಸೇನೆಯ ಧಮ್ಕಿ... ಶಿವಸೇನೆಯ ಪುಂಡರನ್ನ ಗಡಿಯಲ್ಲಿ ತಡೆದ ಸ್ಥಳೀಯ ಪೊಲೀಸರು... ಉದ್ದವ ಠಾಕ್ರೆ ಬಣದ ವಿಜಯ ದೇವನೆಯಿಂದ ಉದ್ಧಟತನ.. 50 ಜನ ಗುಂಪಿನೊಂದಿಗೆ ಬಂದಿದ್ದ ವಿಜಯ ದೇವನೆ ತಂಡ