ಅಮಾನಿ ಬೈರಸಾಗರ ಕೆರೆಯ ಮಧ್ಯೆ ತೆಪ್ಪದಲ್ಲಿ  ನಿಂತು ಜಾಗೃತಿ. ಫ್ಲೆಕ್ಸ್ ಬ್ಯಾನರ್ ಹಿಡಿದು ವಿಭಿನ್ನವಾಗಿ ಜಾಗೃತಿ ಮೂಡಿಸಿದ ಇಓ. ಗುಡಿಬಂಡೆ ತಾ. ಪಂಚಾಯಿತಿ ಇಓ ಹೇಮಾವತಿಯಿಂದ ಕಾರ್ಯಕ್ರಮ.