ಪ್ರಧಾನಮಂತ್ರಿಯವರು ನಮ್ಮ ಜಿಲ್ಲೆಗೆ ಬರ್ತಿರೋದು ಸಾಮಾನ್ಯ ವಿಷಯ ಅಲ್ಲ. ಮಂಡ್ಯ ಅಂದ್ರೆ ಇಂಡಿಯಾ ತಿರುಗಿನೋಡುವಾಗೆ ಮಾಡಿದ್ದೇವೆ ನಾವು. ಬೆಳಗಾವಿಗಿಂತ ಹೆಚ್ಚು ಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.