ರಾಜ್ಯ‌ ಬಿಜೆಪಿ ಸಂಪೂರ್ಣ ಭ್ರಷ್ಟಾಚಾರದಲ್ಲಿ‌ ಮುಳುಗಿದೆ. 40% ಲಂಚ‌ ಪಡೆಯೋ ಇವರು ಕಮಿಷನ್ ಪಡೆಯಲ್ಲ ಅಂತಾರೆ. ಹಾಗಾದ್ರೆ ಎಡಿಜಿಪಿ‌ ಅವರು ಯಾಕೆ ಜೈಲಿಗೆ ಹೋದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.