ರೈಲು ದುರಂತ ಪ್ರಕರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಾನಾ ಚರ್ಚೆ
ರೈಲು ದುರಂತ ಪ್ರಕರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಾನಾ ಚರ್ಚೆ ಮಹಾ ದುರಂತಕ್ಕೆ ಮಸೀದಿ ಕಾರಣವೆಂದ ತುಮಕೂರು ಮೂಲದ ಮಹಿಳೆ ಅಪಘಾತ ನಡೆದ ಸಮೀಪದಲ್ಲಿ ಮಸೀದಿ ಇರುವುದನ್ನು ಹೈಲೈಟ್ ಮಾಡಿ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದ ತುಮಕೂರಿನ ಮಹಿಳೆ ತುಮಕೂರಿನ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತೆ ಶಂಕುತಲಾ ಎಂಬ ಮಹಿಳೆ