ಸಿರಗುಪ್ಪದಲ್ಲಿ ಇಬ್ಬರ ನಡುವೆ ಬಿಜೆಪಿ ಟಿಕೆಟ್ಗೆ ಭಾರೀ ಕಸರತ್ತು
ಬಳ್ಳಾರಿಯ ಸಿರಗುಪ್ಪದ ಬಿಜೆಪಿ ಟಿಕೆಟ್ಗೆ ಪೈಪೋಟಿ. ಸಿರುಗುಪ್ಪ ಟಿಕೆಟ್ಗಾಗಿ ಡಿಗ್ರಿ ಕಾಲೇಜು ಉಪನ್ಯಾಸಕ ಲಾಬಿ. ಎಬಿವಿಪಿ ಹಿರಿಯ ನಾಯಕ ಬಿ.ಬಸವರಾಜ್ ತೀವ್ರ ಪೈಪೋಟಿ. ಜಿಲ್ಲಾ ಮುಖಂಡರು ಹಾಗೇ ರಾಜ್ಯ ನಾಯಕರ ಮೂಲಕ ಲಾಬಿ. ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆ ಇದೆ, ಅಭಿವೃದ್ಧಿಗಾಗಿ ಟಿಕೆಟ್ ಕೊಡಿ. 3 ಬಾರಿ ಸೋಮಲಿಂಗಪ್ಪಗೆ ಅವಕಾಶ ನೀಡಿದ್ದೀರಿ. ಈ ಬಾರಿ ನನಗೆ ನೀಡಿ. ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನು ನನಗೆ ಟಿಕೆಟ್ ನೀಡಿ ಅಂತ ಒತ್ತಡ.