ಸುವರ್ಣಸೌಧದ ಬಸ್ತವಾಡ ಬಳಿ ಸಾರಿಗೆ ನೌಕರರ ಧರಣಿ. ಧರಣಿ ಸ್ಥಳದಲ್ಲಿ ಅಸ್ವಸ್ಥಳಾದ ಸಾರಿಗೆ ಇಲಾಖೆ‌ ನಿರ್ವಾಹಕಿ. ಉಪವಾಸ ಕೈಗೊಂಡಿದ್ದ ಜಯಶ್ರೀ ಎಂಬ ನಿರ್ವಾಹಕಿ. ಬೆಂಗಳೂರು ಸಾರಿಗೆ ಘಟಕ 20ರ ನಿರ್ವಾಹಕಿ ಜಯಶ್ರೀ. ಅಸ್ವಸ್ಥ ನಿರ್ವಾಹಕಿಗೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನೆ.