ಮಗಳ ಗೆಲುವಿಗೆ ಎಲ್ಲಾ ಕಾರ್ಖಾನೆಗಳಿಗೆ ಹಣ ಬೇಡಿಕೆ ಇಟ್ಟಿದ್ದಾರೆ
ಸಕ್ಕರೆ ಕಾರ್ಖಾನೆಗಳಿಂದ ಐವತ್ತು ಲಕ್ಷ ರೂಪಾಯಿ ಬೇಡುತ್ತಿದ್ದಾರೆ
ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿರುದ್ಧ ಯತ್ನಾಳ್ ಆರೋಪ
ಕಾರ್ಖಾನೆ ಮಾಲೀಕರ ಜೊತೆ ಹೊಂದಾಣಿಕೆ ಮಾಡ್ಕೊಂಡವ್ರೆ