ಡಿ.ಕೆ.ರವಿ ಸಾವಿನ ಹಿಂದೆ ಸಿಂಧೂರಿ ಪ್ರಚೋದನೆ ಆರೋಪ ಇದೆ ಅನ್ನೋ ಮೂಲಕ ಡಿ.ರೂಪಾ ಪರ ವಕೀಲ ಸೂರ್ಯ ಮುಕುಂದರಾಜ್ ಬ್ಯಾಟಿಂಗ್ ಮಾಡಿದ್ದಾರೆ. ಡಿ.ಕೆ.ರವಿ ಆತ್ಮಹತ್ಯೆ ಕುರಿತು ಸಿಬಿಐ ರಿಪೋರ್ಟ್‌ನಲ್ಲಿ ಇರೋ ಸ್ಫೋಟಕ ಮಾಹಿತಿ ನೀಡಿದ್ದಾರೆ..