ಚಾಮರಾಜನಗರ: ಸಫಾರಿ ವೇಳೆ ಕಾಡು ಪ್ರಾಣಿಗಳು ವಾಹನಗಳಿಗೆ ಅಡ್ಡಗಟ್ಟುವುದು ಸರ್ವೇ ಸಾಮಾನ್ಯ. ಆದರಿಲ್ಲಿ ಒಂಟಿ ಸಲಾಗವೊಂದು ಇದು ನನ್ ಏರಿಯಾ ಎಂಬಂತೆ ಸಫಾರಿ ವಾಹನಕ್ಕೆ ಬೇರೆ ದಾರಿ ತೋರಿದ ಘಟನೆ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ವನ್ಯಜೀವಿ ಸಫಾರಿಯಲ್ಲಿ ಗುರುವಾರ (ನವೆಂಬರ್ 30, 2023)  ಸಂಜೆಯ ಸಫಾರಿಯಲ್ಲಿ ಸಫಾರಿ ಬಸ್ ನ್ನು ಅಡ್ಡ ಹಾಕಿರುವ ಸಲಗ, ದಾರಿ ಕೊಡದ ಘಟನೆ  ವಾಹನವನ್ನು ಹಿಮ್ಮೆಟ್ಟಿಸಿದೆ.‌ 


ಇದನ್ನೂ ಓದಿ- ಮಹಾ ಗಜಪಡೆ... ಹೊಗೆನಕಲ್ ನಲ್ಲಿ ರಿಲಾಕ್ಸ್ ಮೂಡಿಗೆ ಜಾರಿದ 19 ಆನೆಗಳ ವಿಡಿಯೋ ವೈರಲ್


ಆನೆ ನಡೆದಿದ್ದೆ ಹಾದಿ ಎಂಬುದಕ್ಕೆ  ಬಂಡೀಪುರ ವನ್ಯ ಜೀವಿಧಾಮದಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದ್ದು ಸಲಗ ದಾರಿ ಕೊಡದ ಪರಿಣಾಮ ಚಾಲಕ ವಾಹನವನ್ನು ರಿವರ್ಸ್ ಗೇರ್ ನಲ್ಲಿ ಚಲಾಯಿಸಿ ಬೇರೆ ದಾರಿ ಮೂಲಕ ಸಫಾರಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ- ನೊಗ, ಉಳುಮೆ ಮುದ್ದೆ-ಉಪ್ಸಾರಿನ ಪ್ರೀ ವೆಡ್ಡಿಂಗ್ ಶೂಟ್...


ಇನ್ನೂ ಬಂಡೀಪುರ ಅಭಯಾರಣ್ಯದಲ್ಲಿ ಒಂಟಿ ಸಲಗದ ಕ್ಯೂಟ್ ಆದ ದಾದಾಗಿರಿಯನ್ನು ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಇಲ್ಲಿ ವೀಕ್ಷಿಸಿ... 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.