ದೆಹಲಿ: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್‌ ಆಗುತ್ತಿರುತ್ತವೆ. ಅದರಲ್ಲೂ ಹೆಚ್ಚಾಗಿ ಪ್ರಾಣಿ ಪಕ್ಷಿ , ಹಾವುಗಳೊಡನೆ ಮನುಷ್ಯನ ಚೆಲ್ಲಾಟ ಹೀಗೆ ಅನೇಕ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಆದರೆ ಇದೀಗ ವೈರಲ್‌ ಆಗಿರುವ ವಿಡೀಯೊದಲ್ಲಿ ಮೈಜುಮ್ಮೆನಿಸುತ್ತದೆ.


COMMERCIAL BREAK
SCROLL TO CONTINUE READING

ಕೆಲವು ದಿನಗಳಿಂದ ಹಾವುಗಳ ವಿಡಿಯೋಗಳು ಭಾರಿ ವೈರಲ್‌ ಆಗುತ್ತಿರುತ್ತವೆ.  ವಿಷ ಸರ್ಪಗಳ ಡೇಂಜರ್‌ ಎಂದು ಗೊತ್ತಿದ್ದರೂ ಸಹ ಅವುಗಳಿಗೆ ಕಿಟಲೆ ಮಾಡುವುದು ಕೆಲವು ಯುವಕರ ಅಭ್ಯಾಸ. ಹಾಗೆಯೇ ಅವುಗಳಿಗೆ ತೊಂದರೆ ಕೊಡುವಾಗ , ಹಿಡಿಯಲು ಹೋದಾಗ ಹಾವು ಕಚ್ಚಿ ಸಾವನ್ನಪ್ಪಿರುವ ಹಲವು ಘಟನೆಗಳನ್ನು ನೋಡಬಹುದು.


ಇದನ್ನೂ ಓದಿ: ʼನಮಸ್ಕಾರ ದೇವ್ರುʼ Dr Bro ವಿಡಿಯೋ ಮಾಡಿದ್ದಕ್ಕೆ ಅಲ್ಲಿನ ಜನ ಏನ್‌ ಮಾಡಿದ್ರು ನೀವೆ ನೋಡಿ..!


ಆದರೆ ರೀತಿ ಇಲ್ಲೊಂದು ವಿಡಿಯೋದಲ್ಲಿ ಒಬ್ಬ ಯುವಕ ಕಳಿಂಗ ಸರ್ಪಕ್ಕೆ ಮುತ್ತಿಕಲು ಮುಂದಾಗಿದ್ದಾನೆ. ಮುತ್ತೆ ಮತ್ತಿಗೆ ಕಾರಣʼ ಎಂಬ ಮಾತಿದೆ. ಆದರೆ ಮಾತನ್ನು ಸರಿಸೃಪಗಳ ಮೇಲೆ ಪ್ರಯೋಗ ಮಾಡಿದರೇ ನೇರವಾಗಿ ಯಮಲೋಕ ಫಿಕ್ಸ್.‌


ಇದನ್ನೂ ಓದಿ: ಬಾತುಕೋಳಿಯನ್ನು ಭೇಟಿಯಾಡಲು ಹೋದ ಹುಲಿಗೆ ಕಾದಿತ್ತು ಅಚ್ಚರಿ ಸಂಗತಿ; ಅದೇನೆಂದು ನೀವು ನೋಡಿ..!


ವೈರಲ್‌ ಆಗಿರುವ ವಿಡಿಯೋದಲ್ಲಿ ಯುವಕನ ಬಂಡತನಕ್ಕೆ ಅನೇಕರು ನಾನ ಅಭಿಪ್ರಾಯ ಪಟ್ಟಿದ್ದಾರೆ. ಕೆಲವರು ಯಮ ರಜೆ ಇದ್ದಾನೆ ಎನಿಸುತ್ತದೆ ಹೀಗಾಗಿ ನೀನು ಬದುಕಿದ್ದೀಯಾ ಎನ್ನುತ್ತಿದ್ದಾರೆ.  ನೀವೇ ಒಂದು ಬಾರಿ ವಿಡಿಯೋ ನೋಡಿ...



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ