Congress: 'ಬಿಜೆಪಿ ಹಿಟ್ಲರ್ ರಕ್ತದವರು, ರಾಷ್ಟ್ರ ಧ್ವಜವನ್ನೇ ಹಾರಿಸುತ್ತಿರಲಿಲ್ಲ'

ಬಿಜೆಪಿಯವರು ಹಿಟ್ಲರ್ ರಕ್ತದವರು,ಬಿಜೆಪಿ ಕಚೇರಿಯಲ್ಲಿ ಗಾಂಧಿಜಿ ಫೋಟೋನೇ ಇಡ್ತಾ ಇರಲಿಲ್ಲ ಹಾಗೂ ರಾಷ್ಟ್ರ ಧ್ವಜ ಹಾರಿಸುತ್ತಿರಲಿಲ್ಲ. ಈಗ ಖಲಿಸ್ತಾನ ಅಂತಾರೆ

Last Updated : Jan 30, 2021, 07:25 PM IST
  • ಬಿಜೆಪಿ ವಿರುದ್ಧ ಕಿಡಿ ಕಾರಿದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ
  • ಬಿಜೆಪಿಯವರು ಹಿಟ್ಲರ್ ರಕ್ತದವರು,ಬಿಜೆಪಿ ಕಚೇರಿಯಲ್ಲಿ ಗಾಂಧಿಜಿ ಫೋಟೋನೇ ಇಡ್ತಾ ಇರಲಿಲ್ಲ ಹಾಗೂ ರಾಷ್ಟ್ರ ಧ್ವಜ ಹಾರಿಸುತ್ತಿರಲಿಲ್ಲ. ಈಗ ಖಲಿಸ್ತಾನ ಅಂತಾರೆ
  • ಇಂದಿರಾ ಗಾಂಧಿ ಖಲಿಸ್ಥಾನ ವಿರೋಧಿಸಿ ಪ್ರಾಣ ತೆತ್ತರು. ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಹುತಾತ್ಮರಾದ್ರು,ಯುವಕರು ಇದೆಲ್ಲವನ್ನ‌ ನೆನೆಸಿಕೊಳ್ಳಬೇಕು
Congress: 'ಬಿಜೆಪಿ ಹಿಟ್ಲರ್ ರಕ್ತದವರು, ರಾಷ್ಟ್ರ ಧ್ವಜವನ್ನೇ ಹಾರಿಸುತ್ತಿರಲಿಲ್ಲ' title=

ಬೆಂಗಳೂರು: ಬಿಜೆಪಿಯವರು ಹಿಟ್ಲರ್ ರಕ್ತದವರು,ಬಿಜೆಪಿ ಕಚೇರಿಯಲ್ಲಿ ಗಾಂಧಿಜಿ ಫೋಟೋನೇ ಇಡ್ತಾ ಇರಲಿಲ್ಲ ಹಾಗೂ ರಾಷ್ಟ್ರ ಧ್ವಜ ಹಾರಿಸುತ್ತಿರಲಿಲ್ಲ. ಈಗ ಖಲಿಸ್ತಾನ ಅಂತಾರೆ. ಆದರೆ ಇಂದಿರಾ ಗಾಂಧಿ ಖಲಿಸ್ಥಾನ ವಿರೋಧಿಸಿ ಪ್ರಾಣ ತೆತ್ತರು. ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಹುತಾತ್ಮರಾದ್ರು,ಯುವಕರು ಇದೆಲ್ಲವನ್ನ‌ ನೆನೆಸಿಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಕೆಪಿಸಿಸಿಯಲ್ಲಿ ಇಂದು  ನಡೆದ ಮಹಾತ್ಮ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ದೇಶದಲ್ಲಿ ರೈತರ ವಿರುದ್ಘ 3 ಕಾನೂನುಗಳನ್ನು ಕೇಂದ್ರ ಸರ್ಕಾರ ತಂದಿದ್ದಾರೆ. ಇದರ ವಿರುದ್ಧ ರೈತರು ಹೋರಾಟ ಮಾಡುತ್ತಿದ್ದಾರೆ. ನಮ್ಮ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಸಾಲ‌ಮನ್ನ ಹಾಗೂ ಸಬ್ಸಿಡಿ ನೀಡಿದ್ದೆವು. ರೈತರಿಗೆ ನಮ್ಮ ಪಕ್ಷ ಬಿಜೆಪಿಗಿಂತ ಹೆಚ್ಚು ಯೋಜನೆಗಳನ್ನು ನೀಡಿದ್ದೇವೆ ಎಂದರು.

BJP: 'ಯುಗಾದಿಗೆ ಹೊಸ ಸಿಎಂ ಬಂದೇ ಬರ್ತಾರೆ, ನೋಡ್ತಾ ಇರಿ'

ಬಿಜೆಪಿ ತತ್ವವನ್ನ ಎಲ್ಲಿವರೆಗೂ ಬಿಟ್ಟು ಹೋಗೋದಿಲ್ಲ ಅಲ್ಲಿವರೆಗೆ ನಮ್ಮ ಮಕ್ಕಳು ಗುಲಾಮಗಿರಿಗೆ ಹೋಗ ಬೇಕಾಗುತ್ತದೆ, ಹಾಗೂ ನಮ್ಮ ಸಂವಿಧಾನವೂ ಹೋಗಿ ಬಿಡುತ್ತದೆ ಎಂದು ಹೇಳಿದರು.

Laxman Savadi: ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ 'ಸಿಹಿ ಸುದ್ದಿ' ನೀಡಿದ ಸಚಿವ ಸವದಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ..
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News