SR Hiremath : ಗೋವು ರಕ್ಷಕರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಎಸ್.ಆರ್. ಹಿರೇಮಠ!

ಮೂ ಮೆ ರಾಮ, ಬಗಲ್ ಮೇ ಚೂರಿ ಎಂಬಂತೆ ಇವರು ಮಾಡುತ್ತಿದ್ದಾರೆ. ಇದರ ಬಗ್ಗೆ ದಾಖಲಾತಿ ಸಮೇತ ನಮ್ಮ ಬಳಿ ಇದೆ. ನಮ್ಮ ಜನಜಾಗೃತಿ ಜಾಥಾ ಉದ್ದಕ್ಕೂ ಈ ಎಲ್ಲ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Mar 5, 2022, 02:36 PM IST
  • ಗೋವುಗಳ ರಕ್ಷಣೆಗಾಗಿ ನಾವಿದ್ದೇವೆ ಅಂತಾ ಹೇಳುವವರಿಂದಲೆ ಗೋವುಗಳ ಕಳ್ಳ ಸಾಗಾಣೆ
  • ಆರ್ ಎಸ್ ಎಸ್, ಭಜರಂಗದಳ, ವಿ ಎಚ್ ಪಿ, ಶ್ರೀರಾಮ ಸೇನೆ ವಿರುದ್ಧ ಗಂಭೀರ ಆರೋಪ
  • ಮೂ ಮೆ ರಾಮ, ಬಗಲ್ ಮೇ ಚೂರಿ ಎಂಬಂತೆ ಇವರು ಮಾಡುತ್ತಿದ್ದಾರೆ
SR Hiremath : ಗೋವು ರಕ್ಷಕರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಎಸ್.ಆರ್. ಹಿರೇಮಠ! title=

ವಿಜಯಪುರ : ಗೋವುಗಳ ರಕ್ಷಣೆಗಾಗಿ ನಾವಿದ್ದೇವೆ ಅಂತಾ ಹೇಳುವವರಿಂದಲೆ ಗೋವುಗಳ ಕಳ್ಳ ಸಾಗಾಣೆ ನಡೆಯುತ್ತಿದೆ. ಒಂದು ಕಡೆ ಗೋವುಗಳ ರಕ್ಷಣೆ ಮಾಡುವ ಹಾಗೆ ನಾಟಕ ಮಾಡುವುದು. ಇನ್ನೊಂದೆಡೆ ಅವುಗಳನ್ನ ಕಳ್ಳಸಾಗಣೆ ಮಾಡಿ ಹಣ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಅವರು ಆರ್ ಎಸ್ ಎಸ್, ಭಜರಂಗದಳ, ವಿ ಎಚ್ ಪಿ, ಶ್ರೀರಾಮ ಸೇನೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು(SR Hiremath), ಮೂ ಮೆ ರಾಮ, ಬಗಲ್ ಮೇ ಚೂರಿ ಎಂಬಂತೆ ಇವರು ಮಾಡುತ್ತಿದ್ದಾರೆ. ಇದರ ಬಗ್ಗೆ ದಾಖಲಾತಿ ಸಮೇತ ನಮ್ಮ ಬಳಿ ಇದೆ. ನಮ್ಮ ಜನಜಾಗೃತಿ ಜಾಥಾ ಉದ್ದಕ್ಕೂ ಈ ಎಲ್ಲ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Siddaramaiah: ಸಿದ್ದರಾಮಯ್ಯರ ‘ಅಡ್ಡಕಸುಬಿ’ ಬಜೆಟ್ ಹೇಳಿಕೆಗೆ ಬಿಜೆಪಿ ಸಿಡಿಮಿಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News