IPL 2024: Mumbai Indians ನಾಯಕತ್ವ ವಿವಾದ, Hardik Pandya ಮೇಲೆ ಚಪ್ಪಲಿ-ಬಕೆಟ್ ಎಸೆದ ಕ್ರಿಕೆಟ್ ಅಭಿಮಾನಿಗಳು!

Mumbai Indians Camptaincy Controversy: ಯಾವುದೇ ರೀತಿಯ ತಪ್ಪು ಮಾಡದೆ ಹಾರ್ದಿಕ್ ಪಾಂಡ್ಯಾ (Hardik Pandya) ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ (hardik pandya gets chappal by angry fans). ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕತ್ವ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಳಿಕ ಹಾರ್ದಿಕ್ ಪಾಂಡ್ಯಾ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕನನ್ನಾಗಿ ನೇಮಿಸಲಾಗಿದೆ. (IPL 2024 News In Kannada)  

Written by - Nitin Tabib | Last Updated : Mar 28, 2024, 02:25 PM IST
  • ರೋಹಿತ್ ಶರ್ಮಾ (Rohit Sharma) ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿದ ನಂತರ ಹಾರ್ದಿಕ್ ಪಂಡ್ಯಾ ಅವರನ್ನು
  • ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ರೋಹಿತ್ ಶರ್ಮಾಗೆ ಇದು ಇಷ್ಟವಿರಲಿಲ್ಲ ಮತ್ತು
  • ನಾಯಕತ್ವ ಸ್ಥಾನವನ್ನು ಬಿಟ್ಟುಕೊಡಲು ಅವರು ಬಯಸಿರಲಿಲ್ಲ ಎಂಬುದು ರೋಹಿತ್ ಅಭಿಮಾನಿಗಳು ಅನಿಸಿಕೆಯಾಗಿದೆ
IPL 2024: Mumbai Indians ನಾಯಕತ್ವ ವಿವಾದ, Hardik Pandya ಮೇಲೆ ಚಪ್ಪಲಿ-ಬಕೆಟ್ ಎಸೆದ ಕ್ರಿಕೆಟ್ ಅಭಿಮಾನಿಗಳು! title=

Indian Premier League 2024 Congroversy: ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಅವರ ಎಂಐ ನಾಯಕತ್ವದ ವಿವಾದ ನಿಲ್ಲುವ ಲಕ್ಷಣಗಳೆ ಗೋಚರಿಸುತ್ತಿಲ್ಲ ಎಂಬಂತೆ ತೋರುತ್ತಿದೆ.  ಬುಧವಾರ, ಹಾರ್ದಿಕ್ ಟಾಸ್ ಗೆದ್ದಾಗ, ಕ್ರೀಡಾಂಗಣದ ಹೊರಗೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಮೇಲೆ ಮೇಲೆ ಅಭಿಮಾನಿಗಳು (Angry Fans) ಚಪ್ಪಲಿ, ಬಕೆಟ್ (Hardik Pandya Gets Chappal By Angry Fans) ಎಸೆದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ  ವೈರಲ್ ಆಗುತ್ತಿವೆ. ಯಾವುದೇ ತಪ್ಪು ಮಾಡದೆ ಹಾರ್ದಿಕ್ ಪಾಂಡ್ಯಾ ಮೇಲೆ ಅಭಿಮಾನಿಗಳ ದ್ವೇಷ ಹೆಚ್ಚಾಗುತ್ತಿದೆ. (IPL 2024 News In Kannada)

ಇದನ್ನೂ ಓದಿ-SRH VS MI: Harshit Rana ಕಾಲೆಳೆಯುತ್ತ Mayank ಗೆ ಫ್ತ್ಲೆಯಿಂಗ್ ಕಿಸ್ಸ್ ನೀಡಿದ Rohit Sharma, ಫೋಟೋ ಡಿಲೀಟ್ ಮಾಡಿದ SRH!

ರೋಹಿತ್ ಶರ್ಮಾ (Rohit Sharma) ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿದ ನಂತರ ಹಾರ್ದಿಕ್ ಪಂಡ್ಯಾ ಅವರನ್ನು ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ರೋಹಿತ್ ಶರ್ಮಾಗೆ ಇದು ಇಷ್ಟವಿರಲಿಲ್ಲ ಮತ್ತು ನಾಯಕತ್ವ ಸ್ಥಾನವನ್ನು ಬಿಟ್ಟುಕೊಡಲು ಅವರು ಬಯಸಿರಲಿಲ್ಲ ಎಂಬುದು ರೋಹಿತ್ ಅಭಿಮಾನಿಗಳು ಅನಿಸಿಕೆಯಾಗಿದೆ, ಆದರೆ ಈ ಬಗ್ಗೆ ಅಧಿಕೃತವಾಗಿ ಏನೂ ಇಲ್ಲವಾದ ಕಾರಣ ಹಾಗೆ ಹೇಳುವುದು ತಪ್ಪಾಗುತ್ತದೆ. ಅಭಿಮಾನಿಗಳು (Haterated Against Hardik Pandya) ಈ ರೀತಿಯ ಗೊಂದಲ ಸೃಷ್ಟಿಯಾದ ಬಳಿಕ ಸಾಮಾಜಿಕ ಮಧ್ಯಮಗಳಲ್ಲಿ (Social Media) ಕ್ಲಿಪ್ ಅನ್ನು ಹೆಮ್ಮೆಯಿಂದ ಹಂಚಿಕೊಳ್ಳುವುದನ್ನು ನೋಡುವುದು ಆಘಾತಕಾರಿ ಸಂಗತಿಯಾಗಿದೆ.

ಇದನ್ನೂ ಓದಿ-IPL 2024: ಪಂದ್ಯದ ವೇಳೆ Virat Kohlil ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ, ನಂತರ ಏನಾಗಿದೆ ನೀವೇ ನೋಡಿ!

ಈ ಪಂದ್ಯದ ವೇಳೆ ಟಾಸ್ ಗೆದ್ದು ಮಾತನಾಡಿದ್ದ ಹಾರ್ದಿಕ್ ಪಂಡ್ಯಾ, "ಇದು ಉತ್ತಮ ಟ್ರ್ಯಾಕ್ ಎಂಬಂತೆ ತೋರುತ್ತದೆ, ನಾವು ಕಳೆದ ಪಂದ್ಯದಲ್ಲಿ ಬಲಶಾಲಿಯಾಗಿದ್ದೇವೆ. ಸರಿಯಾಗಿ ಪ್ಲಾನ್ ಮಾಡಲಿಲ್ಲ, ಇದರಿಂದಾಗಿ ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ. ಇನ್ನೂ 13 ಪಂದ್ಯಗಳು ಬಾಕಿ ಉಳಿದಿವೆ, ನಾವು ಸರಿಯಾದ ಕೆಲಸಗಳನ್ನು ಮಾಡಬೇಕಾಗಿದೆ. ನಾವು ಸಕಾರಾತ್ಮಕವಾಗಿದ್ದೇವೆ ಮತ್ತು ಸವಾಲನ್ನು ಎದುರು ನೋಡುತ್ತಿದ್ದೇವೆ. ಎಲ್ಲಾ ಆಟಗಾರರೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ. ಅವರನ್ನು ಚೆನ್ನಾಗಿ ತಿಳಿದುಕೊಳ್ಳಲು ಯಂತಿಸುತ್ತಿದ್ದೇನೆ'' ಎಂದಿದ್ದರು. 

ಇಲ್ಲಿದೆ ವೈರಲ್ ವಿಡಿಯೋ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News