Mandya Politics: ಶಕುನಿಗಳ ಮಾತು ಕೇಳುವಂತ ಪ್ರಮೇಯ ನಮಗಿಲ್ಲ. ಅಧಿವೇಶನಕ್ಕೆ ಯಾವಾಗ ಹೋಗಬೇಕು, ಪಕ್ಷ ಹೇಗೆ ಕಟ್ಟಬೇಕು, ಅಭಿವೃದ್ಧಿ ಹೇಗೆ ಮಾಡಬೇಕು ಅನ್ನೋದನ್ನು ಅವರಿಂದ ಕಲಿಯುವ ಅವಶ್ಯಕತೆ ಇಲ್ಲ ಅಂತಾ ಸುರೇಶ್ ಗೌಡ ಹೇಳಿದ್ದಾರೆ.
ಸಕ್ಕರೆನಾಡಲ್ಲಿ 3ನೇ ದಿನದ ಪಂಚರತ್ನ ರಥಯಾತ್ರೆ ನಡೀತಿದೆ. ಮದ್ದೂರು ಬಳಿಕ ಮಂಡ್ಯ ತಾಲೂಕಿಗೆ ಯಾತ್ರೆ ಪ್ರವೇಶ ಮಾಡಿದೆ. ಹನಕೆರೆ, ಬೂದನೂರು ಚಿಕ್ಕಮಂಡ್ಯ, ಮಂಡ್ಯ ಸಾತನೂರು, ಹುಲಿವಾನ ಕೆರೆಗೋಡು, ಬಸರಾಳು ಹಲ್ಲೆಗೆರೆ, ಉಪ್ಪರಕನಹಳ್ಳಿ ಬಿಳಿದೇಗುಲು ಮಾರ್ಗದಲ್ಲಿ ಇಂದು ರಥಯಾತ್ರೆ ಸಂಚರಿಸಲಿದೆ.
ಕೂಳಿಗೆ ದಂಡವಾಗಿದೆ, ಭೂಮಿಗೆ ಭಾರವಾಗಿದೆ ಈ ಸರ್ಕಾರ ಎಂದು ರಾಮನಗರದ ಚನ್ನಪಟ್ಟಣದಲ್ಲಿ ಸಿ .ಎಂ. ಇಬ್ರಾಹಿಂ ಹೇಳಿದ್ದಾರೆ. ಅಶೋಕ ನೀನು ಕೂತಿದಿಯಲ್ಲಾ ಬೆಳಗಾವಿ ಸುವರ್ಣಸೌಧ, ಆ ಸೌಧವನ್ನ ಕಟ್ಟಿಸಿದ್ದು ಈ ಹೆಚ್ಡಿ ಕುಮಾರಸ್ವಾಮಿ ಎಂದು ಗುಡುಗಿದ್ದಾರೆ.
2023ರ ವಿಧಾನಸಭೆ ಚುನಾವಣೆ ಜೆಡಿಎಸ್ ರಣಕಹಳೆ. ಚುನಾವಣೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ. ಮೊದಲನೇ ಹಂತವಾಗಿ 93 ಅಭ್ಯರ್ಥಿಗಳ ಪಟ್ಟಿ ರಿಲೀಸ್. ರಾಷ್ಟ್ರೀಯ ಪಕ್ಷ ಗಳಿಗಿಂತಲೂ ಮೊದಲೇ ಪಟ್ಟಿ ರಿಲೀಸ್. ಜೆಪಿ ಭವನದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ HDK. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಪರಿಷತ್ ಸದಸ್ಯರ ಬೋಜೇಗೌಡ ಭಾಗಿ
ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ಮಹೂರ್ತ ಇನ್ನೂ ಫಿಕ್ಸ್ ಆಗಿಲ್ಲ. ಆದ್ರೆ ಪರ ವಿರೋಧ ಚರ್ಚೆಗಳು, ಆರೋಪ ಪ್ರತ್ಯಾರೋಪಗಳ ಸುರಿಮಳೆಗೆ ಕೊನೆಯಿಲ್ಲ. ನಿನ್ನೆಯಷ್ಟೇ ವೀರಶೈವರು ವಾಸು ಪರ ಕ್ಯಾಂಪೇನ್ಗೆ ಇಳಿದಿದ್ದರು. ಲಿಂಗಾಯಿತ ಮತ್ತೊಂದು ಗುಂಪು ಶಾಸಕರ ವಿರುದ್ಧ ತಿರುಗಿ ಬಿದ್ದಿದೆ.
ತುಮಕೂರಿನಲ್ಲಿ ಚುನಾವಣೆಗೂ ಆಣೆ ಪ್ರಮಾಣ ರಾಜಕೀಯ ಶುರುವಾಗಿದೆ. ಆಣೆ ಪ್ರಮಾಣದ ಮೂಲಕ ಮತಬೇಟೆಗೆ ಮುಂದಾದ ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ ಯುವ ಘಟಕ ಟಾಂಗ್ ಕೊಟ್ಟಿದೆ. ಅಲ್ಲದೆ ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ದೂರು ನೀಡಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗುಬ್ಬಿ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಗುಬ್ಬಿ ಕಾಂಗ್ರೆಸ್ ಮುಖಂಡರಿಗೆ ತಮ್ಮದೇ ಸಮುದಾಯದ ಲಿಂಗಾಯಿತ ಹಾಗೂ ಕುರುಬ ಮುಖಂಡರು ಕೂಡ ತಿರುಗೇಟು ಕೊಟ್ಟಿದ್ದಾರೆ
Deve Gowda met Prime Minister Modi : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಹಾಲಿ ಮತ್ತು ಮಾಜಿ ಪ್ರಧಾನಿಗಳು ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.