Seetha Rama Kannada Serial: ಸೀತಾ ರಾಮ ಸೀರಿಯಲ್ನಲ್ಲಿ ಸಹಿ ಅಂಜಲಿ ಪೋನ್ನಲ್ಲಿ ರುದ್ರಪ್ರತಾಪ್ ಫೋಟೋ ನೋಡಿ ಗಾಬರಿಯಾಗುತ್ತಾಳೆ. ರಾಮ್ ಸಿಹಿಗಾಗಿ ಆಕೆಯ ಮನೆಗೆ ಇಬ್ಬರು ಬಾರ್ಡಿಗಾರ್ಡ್ಸ್ ವ್ಯವಸ್ಥೆಯನ್ನು ಮಾಡಿ ಕಳುಹಿಸುತ್ತಾನೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಮಾತನ್ನು ಕೇಳಿದ ಭಾಗ್ಯಾ ಮನೆಯನ್ನು ನಿಭಾಯಿಸಲೇ ಬೇಕೆಂದು ಕೆಲಸವನ್ನು ಹುಡುಕಿಕೊಂಡು ಹೋಗಿದ್ದಾಳೆ. ಹಾಗಾದ್ರೇ ಭಾಗ್ಯಾಗೆ ಕೆಲಸ ಸಿಗುತ್ತದೆಯಾ? ಕೆಲಸವನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಏನಾಗುತ್ತದೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Amruthadhaare Kannada serial Bhoomika: ಸ್ಯಾಂಡಲ್ವುಡ್ನ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ನಟಿ ಭೂಮಿಕಾ ಅಲಿಯಾಸ್ ಛಾಯಾಸಿಂಗ್ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ.. ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ..
Seetha Rama Kannada Serial: ಸೀತಾ ರಾಮ ಧಾರವಾಹಿಯಲ್ಲಿ ಸೂರಿಯ ಆರೋಗ್ಯ ಏರುಪೇರಾಗಿದ್ದು,ರಾಮನಿಗೆ ತೆಲೆನೋವಾಗಿದೆ. ಇಂತಹ ಸಂದರ್ಭದಲ್ಲಿ ಸೀತಾ ತಾತನ ಬಳಿ ಸಿಹಿಯ ವಿಚಾರವನ್ನು ಹೇಳಲು ಹೊರಟ್ಟಿದ್ದಾಳೆ. ಸೀತಾ ಮಗಳ ವಿಚಾರ ಹೇಳುತ್ತಾಳಾ? ಸೂರಿ ಇದನ್ನು ಒಪ್ಪುತ್ತಾನಾ? ಇಲ್ಲಿದೆ ಸಂಪೂರ್ಣ ವಿವರ.
Seetha Rama Kannada Serial: ಸೀತಾ ರಾಮ ಧಾರವಾಹಿಯಲ್ಲಿ ಅಶೋಕ್ ಹಾಗೂ ಪ್ರಿಯಾ ಮದುವೆ ಮದುವೆ ಮನೆಯಲ್ಲಿ ಭಾರ್ಗವಿ ಸೀತಾಳನ್ನು ರಾಮ ಪಕ್ಕ ನಿಲ್ಲಿಸಿ ತನ್ನ ಸೊಸೆಯೆಂದು ಹೇಳುತ್ತಾಳೆ. ತಾತ ಸೂರಿ ಸೀತಾಳನ್ನು ಒಪ್ಪಿಕೊಂಡ್ರಾ? ಸಿಹಿಯ ವಿಚಾರ ಗೊತ್ತಾಗುತ್ತಾ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮನೆಯಲ್ಲಿ ಯುಗಾದಿ ಹಬ್ಬದಂದು ಹಬ್ಬದ ಅಡುಗೆ ಊಟ ಮಾಡೋಕೆ ಆಗದೆ ಹಸಿವಿನಿಂದ ಇರುತ್ತಾರೆ. ಅದೇ ಸಮಯದಲ್ಲಿ ಹಸಿವಿನಿಂದ ಇರುವ ಮಕ್ಕಳು ತಾಂಡವ್ ಊಟಕ್ಕೆ ಕರೆಯುತ್ತಾನೆ. ಮಕ್ಕಳು ಗೆರೆ ದಾಟಿ ಅಪ್ಪನ ಬಳಿ ಹೋಗುತ್ತಾರ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Puttakkana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹಾ ತನ್ನ ಅತ್ತೆ ಬಂಗಾರಮ್ಮನ ಮೇಲೆ ಪೊಲೀಸ್ ಕಂಪ್ಲೇನ್ ಕೊಟ್ಟು ಅರೆಸ್ಟ್ ಮಾಡಿಸುತ್ತಾಳೆ. ಸ್ನೇಹಾ ದೂರು ನೀಡಿದ್ದೇಕೆ? ಇದರಿಂದ ಸ್ನೇಹಾ ಹಾಗೂ ಕಂಠಿ ಸಂಬಂಧದ ಮಧ್ಯೆ ಬಿರುಕು ಮೂಡುತ್ತಾ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Amruthadhaare Kannada Serial: ‘ಅಮೃತಧಾರೆ’ ಧಾರಾವಾಹಿಯಲ್ಲಿ ಶಾಂಕುತಲಾ ಗೌತಮ್ ಹಾಗೂ ಭೂಮಿಕಾ ಇಬ್ಬರನ್ನು ದೂ ಮಾಡಲು ಜ್ಯೋತಿಷಿ ಬಳಿ ಸುಳ್ಳು ಶಾಸ್ತ್ರ ಹೇಳಿಸಿರುವ ವಿಷಯ ಇದೀಗ ಭೂಮಿಕಾಗೆ ಗೊತ್ತಾಗುತ್ತದೆ. ಇದೀಗ ಬೂಮಿಯ ಮುಂದಿನ ಹೆಜ್ಜೆ ಏನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತನ್ನ ಪತ್ನಿ ಭೂಮಿಕಾ ಆರೋಗ್ಯ ಚೆನ್ನಾಗಿರಬೇಕೆಂದು ಉರುಳು ಸೇವೆ ಮಾಡುತ್ತಾನೆ. ಗಂಡ ಕಷ್ಟವನ್ನು ನೋಡಲು ಆಗದೆ ಭೂಮಿಕಾ ಕಣ್ಣೀರು ಹಾಕುತ್ತಾಳೆ. ಹಾಗಿದ್ರೇ ಗೌತಮ್ ಹರಕೆ ಕಟ್ಟಿಕೊಂಡಿದ್ದು ಏಕೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Meghana Shankarappa: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ʼಸೀತಾ ರಾಮʼ ವಿಭಿನ್ನ ಕಥಾಹಂದರದ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಇದೀಗ ಈ ಸಿರೀಯಲ್ನಲ್ಲಿ ನಾಯಕಿ ಸೀತಾ ಗೆಳತಿ ನೇತ್ರಾ ಪಾತ್ರಧಾರಿ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. ಹಾಗಾದ್ರೆ ಯಾರು ಆ ಚೆಲುವೆ? ಆಕೆಯ ಹಿನ್ನಲೆ ಏನು? ಇದೀಗ ತಿಳಿಯೋಣ ಬನ್ನಿ..
Actress Bhavya: ಖಾಸಗಿ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ʻಮೈನಾʼ ಧಾರಾವಾಹಿಯಲ್ಲಿ ೯೦ರ ದಶಕದ ಬಹುಬೇಡಿಕೆಯ ನಾಯಕಿ, ಚಿತ್ರತಾರೆ ಭವ್ಯಾ ನಟಿಸುತ್ತಿದ್ದಾರೆ.
Lakshmi Nivasa Serial Jayant: ವಿಭಿನ್ನ ಕಥಾಹಂದರದ ಮೂಲಕ ಅಭಿಮಕಾನಿಗಳ ಮನಗೆದ್ದ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯನ್ನು ಮದುವೆಯಾಗಿರುವ ಜಯಂತ್ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ.. ಹಾಗಾದ್ರೆ ಈ ನಟ ನಿಜ ಜೀವನದಲ್ಲಿ ಹೇಗಿದ್ದಾರೆ ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇದೀಗ ತಿಳಿಯೋಣ..
Amruthadhare Serial Updates: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ಈಗಾಗಲೇ ಎಲ್ಲರ ಮನಗೆದ್ದಿದೆ.. ಈ ಸೀರಿಯಲ್ನಲ್ಲಿ ಛಾಯಾಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂದಿದ್ದು.. ನಾಯಕನಾಗಿ ನಟರಾಜ ನಟ ರಂಗ ನಟಿಸುತ್ತಿದ್ದಾರೆ.. ಸಾಕಷ್ಟು ಇಂಟ್ರೆಸ್ಟಿಂಗ್ ಟ್ವಿಸ್ಟ್ಗಳನ್ನು ಒಳಗೊಂಡಿರುವ ಈ ಧಾರವಾಹಿಯ ಹಿಂದಿನ ಸಂಚಿಕೆ ಮಾಹಿತಿಯನ್ನು ಇದೀಗ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.