ಕೋಲಾರದಲ್ಲಿ ನೂರಕ್ಕೆ ನೂರು ಸಿದ್ದರಾಮಯ್ಯ ಗೆಲ್ಲಲ್ಲ- ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

  • Zee Media Bureau
  • Nov 16, 2022, 04:14 PM IST

ಕೋಲಾರದಲ್ಲಿ ನೂರಕ್ಕೆ ನೂರು ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಎಲ್ಲರೂ ಸೇರಿ ನಿಮ್ಮನ್ನು ಬಲಿ ನೀಡಲು ಹೊರಟಿದ್ದಾರೆ. ಕೋಲಾರಕ್ಕೆ ಹೋಗಬೇಡಿ ವರಣಾದಲ್ಲೇ ನಿಲ್ಲಿ ಎಂದು ಇಬ್ರಾಹಿಂ ಹೇಳಿದ್ದಾರೆ. 

Trending News