ಹಿಟ್ಲರ್‌ ಕಲ್ಯಾಣ ವಿಶೇಷ ಎಳೆಯನ್ನಿಟ್ಟುಕೊಂಡು ನೋಡುಗರನ್ನು ರಂಜಿಸುತ್ತಿರುವ ಧಾರವಾಹಿ..ಇಲ್ಲಿ ಸಾಕಷ್ಟು ವಿಭಿನ್ನ ಅಂಶಗಳಿದ್ದು ತನ್ನದೆ ಆದ ವಿಶೇಷತೆಯನ್ನಿಟ್ಟುಕೊಂಡಿದೆ.. ಈ ಧಾರವಾಹಿಯಲ್ಲಿ ಎಜೆ ಹಾಗೂ ಲೀಲಾ ಪಾತ್ರಕ್ಕೆ ಎಷ್ಟೂ ಪ್ರಾಮುಖ್ಯತೆಯಿದೆಯೊ ಅದೇ ರೀತಿ ಮೂರುವ ಸೊಸೆಯಂದಿರ ಸುತ್ತ ಕೂಡಾ ಕಥೆ ಸಾಗ್ತಾಯಿದೆ..ಹೀಗೆ ಪ್ರತಿಯೊಂದು ಪಾತ್ರಕ್ಕು ಹಿಟ್ಲರ್‌ ಕಲ್ಯಾಣ ಧಾರವಾಹಿಯಲ್ಲಿ ಪ್ರಾಮುಖ್ಯತೆಯಿದೆ..


COMMERCIAL BREAK
SCROLL TO CONTINUE READING

ಬೆಂಗಳೂರಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮಹರ್ಷಿ ಶ್ರೀ ಅರವಿಂದರ ತತ್ವಬೋಧನೆ


ಇದೀಗ ವಿಶೇಷ ಅಂದ್ರೆ, ಹಿಟ್ಲರ್‌ನ ಸೊಸೆಯಂದಿರಲ್ಲಿ ಒಬ್ಬ ಸೊಸೆ ಪಕ್ಕದ ರಾಜ್ಯದಲ್ಲಿ ಮಿಂಚಲು ಸಜ್ಜಾಗಿದ್ದಾರೆ...ಹೌದು ಮೂರು ಸೊಸೆಯರಲ್ಲಿ ಕೊನೆಯ ಸೊಸೆ ಪಾತ್ರ ಮಾಡ್ತಾಯಿರುವ ಸರಸ್ವತಿಯಾಗಿ ಕಾಣಿಸಿಕೊಂಡಿರುವ ಪದ್ಮಿನಿ ದೇವನಹಳ್ಳಿ ಇದೀಗ ತೆಲುಗು ರಾಜ್ಯದಲ್ಲಿ ಮಿಂಚಲು ಸಜ್ಜಾಗಿದ್ದಾರೆ.ಯೆಸ್‌.. ಜೀ ತೆಲುಗು ಸ್ಮಾಲ್‌ ಸ್ಕ್ರೀನ್‌ನಲ್ಲಿ ಸದ್ಯ ಟಾಪ್‌ ಸೀರಿಯಲ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೈದೇಹಿ ಪರಿನಿಯಮ್‌ ಧಾರವಾಹಿಯಲ್ಲಿ ಕಾಣಿಸಿಕೊಳ್ಳಿದ್ದಾರೆ..ವಿಶೇಷ ಅಂದ್ರೆ ಇಲ್ಲಿ ಸೊಸೆಯಾಗಿ ಜನ ಮನ್ನಣೆ ಪಡೆದ ಪದ್ಮಿನಿ, ವೈದೆಹಿ ಎಂಬ ಪ್ರಮುಖ ಪಾತ್ರದಲ್ಲಿ ಪ್ರೇಕ್ಷರ ಮುಂದೆ ಬಂದಿದ್ದಾರೆ.


ಇದನ್ನೂ ಓದಿ: ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!


ಇನ್ನೂ ಧಾರವಾಹಿಯ ಬಗ್ಗೆ ಹೇಳೊದಾದ್ರೆ ವೈದೆಹಿ ಎಂಬ ರಾಮನ ಭಕ್ತೆಯ ಸುತ್ತ ಹೆಣೆದಿರುವ ಕಥೆಯಿದಾಗಿದ್ದು, ದೈವಾಂಶು ವೈದೇಹಿ ಕಲ್ಯಾಣವಾಗಿರತ್ತೆ..ಆದ್ರೆ ಕಾರಣಾಂತರಗಳಿಂದ ದೈವಾಂಶು ವೈದೇಹಿ ಒಟ್ಟಿಗೆ ಇರುವ ಸೌಭಾಗ್ಯ ಇರೋದಿಲ್ಲಾ.. ಅದರಿಂದ ದೈವಾಂಶು ಶ್ರವಂತಿ ಎಂಬ ಹುಡುಗಿಯನ್ನ ಮದುವೆಯಾಗ್ತಾನೆ.. ಆದ್ರೀಗಾ ಟ್ವಿಸ್ಟ್‌ ಅಂದ್ರೆ ವೈದೇಹಿ ದೈವಾಂಶುವನ್ನು ಅರಸಿ ಮತ್ತೆ ಬಂದಿದ್ದಾಳೇ..ಮಾತ್ರವಲ್ಲದೆ ವೈದೇಹಿಗೆ ದೈವಾಂಶೂ ಬೇರೊಂದು ಮದುವೆಯಾಗಿರೋದು ಕೂಡಾ ತಿಳಿದಿದೆ.. ಮುಂದೆ ಏನಾಗಬಹುದು ಎಂಬ ಕುತೂಹಲ ಸದ್ಯ ಎಲ್ಲಡೆ ಮನೆಮಾಡಿದೆ..ಇದಿಷ್ಟು ಸೀರಿಯಲ್‌ ಕಥೆ.


.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.